e - uttrakannadaಯುವ ಪ್ರತಿಭೆ ಸುಬ್ರಹ್ಮಣ್ಯ ಹೆಗಡೆ
ತನ್ನೆದುರು ಕುಳಿತ ವ್ಯಕ್ತಿಯ ಯತಾವತ್ ಚಿತ್ರ ಬಿಡಿಸುವ ಕಲೆಯನ್ನು ಸ್ವ ಆಸಕ್ತಿಯಿಂದ ಒಲಿಸಿಕೊಂಡವರು ಸುಬ್ರಮಣ್ಯ ಹೆಗಡೆ. ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ಬರೆದ ಇವರು ರಾಜ್ಯ ಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಸಾಧನೆ ಮಾಡಿದ್ದಾರೆ.
ಪೆನ್ಸಿಲ್, ಬಣ್ಣ ಯಾವುದಾದರೂ ಸರಿ ಅಂದವಾಗಿ ಚಿತ್ರ ಬಿಡಿಸುತ್ತಾರೆ. ತಬಲವನ್ನು ಅಭ್ಯಸಿಸುತ್ತಿದ್ದಾರೆ. ಇವರು ಅಭ್ಯಾಸದಲ್ಲೂ ಮುಂದಿದ್ದಾರೆ.
ಶಿರಸಿಯ ಬಲವಳ್ಳಿ ಗ್ರಾಮದ ಕಬ್ಬಿನಮನೆಯ ಕೃಷಿಕ ದಂಪತಿಯ ಪುತ್ರರಾದ ಇವರು ವಂಶಪಾರಂಪರ್ಯವಾಗಿ ಮನೆಯಲ್ಲಿ ಚಿತ್ರಕಲಾವಿದರಿದ್ದರು ಅವರಿಂದಲೇ ಈ ಕಲೆ ಒಲಿದಿದೆ ಎನ್ನುತ್ತಾರೆ. ಯಾವುದೇ ತರಬೇತಿ ಪಡೆಯದೆ ನಿರಂತರ ಪ್ರಯತ್ನದಿಂದ ತಮ್ಮ ಐದನೇ ವರ್ಷದಿಂದ ಚಿತ್ರ ಬಿಡಿಸತೊಡಗಿದವರು.
ಇವರು ಬಿಡಿಸಿದ ತ್ರೀಡಿ ಚಿತ್ರಗಳನ್ನು ನೋಡಿದವರು ಅದು ನಿಜವಾದ ವಸ್ತು ಎಂದು ಮೋಸಹೊಗುತ್ತಾರೆ ಅಷ್ಟು ನೈಜವಾದ ಚಿತ್ರವನ್ನು ಇವರು ತಮ್ಮ ಕುಂಚದಲ್ಲಿ ಮೂಡಿಸುತ್ತಾರೆ.
ಕತ್ತರಿ, ಬಾಟಲ್, ಪ್ಲಾಸ್ಟಿಕ್ ನ ತಿಂಡಿ ಪೊಟ್ಟಣ ಮತ್ತು ಹಲವು ಕಾರುಗಳ ಹೊಸ ವಿನ್ಯಾಸದ ಚಿತ್ರಗಳು ವಿಶೇಷವಾಗಿದೆ.
ಸಾಧನೆ: ಇವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ನಲವತ್ತಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಕ್ವಿಜ್ ಮತ್ತು ವಿಜ್ಞಾನಮಾದರಿಗಳೂ ಇದರಲ್ಲಿ ಸೇರಿಕೊಂಡಿದೆ.
ತಿರುಪತಿಯ ರಾಷ್ರ್ಟಮಟ್ಟದ ಚಿತ್ರೋತ್ಸವಕ್ಕೆ ಅಹ್ವಾನಿತರಾಗಿದ್ದರು. ಕಾರವಾರ, ಧಾರವಾಡದ, ಹೊನ್ನಾವರದಲ್ಲಿ ನಡೆದ ಯುವಜನ ಮೇಳದಲ್ಲಿ ಸತತವಾಗಿ ಮುರೂ ವರ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತನ್ನೆದುರು ಕುಳಿತ ವ್ಯಕ್ತಿಯ ಯತಾವತ್ ಚಿತ್ರ ಬಿಡಿಸುವ ಕಲೆಯನ್ನು ಸ್ವ ಆಸಕ್ತಿಯಿಂದ ಒಲಿಸಿಕೊಂಡವರು ಸುಬ್ರಮಣ್ಯ ಹೆಗಡೆ. ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ಬರೆದ ಇವರು ರಾಜ್ಯ ಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಸಾಧನೆ ಮಾಡಿದ್ದಾರೆ.
ಪೆನ್ಸಿಲ್, ಬಣ್ಣ ಯಾವುದಾದರೂ ಸರಿ ಅಂದವಾಗಿ ಚಿತ್ರ ಬಿಡಿಸುತ್ತಾರೆ. ತಬಲವನ್ನು ಅಭ್ಯಸಿಸುತ್ತಿದ್ದಾರೆ. ಇವರು ಅಭ್ಯಾಸದಲ್ಲೂ ಮುಂದಿದ್ದಾರೆ.
ಶಿರಸಿಯ ಬಲವಳ್ಳಿ ಗ್ರಾಮದ ಕಬ್ಬಿನಮನೆಯ ಕೃಷಿಕ ದಂಪತಿಯ ಪುತ್ರರಾದ ಇವರು ವಂಶಪಾರಂಪರ್ಯವಾಗಿ ಮನೆಯಲ್ಲಿ ಚಿತ್ರಕಲಾವಿದರಿದ್ದರು ಅವರಿಂದಲೇ ಈ ಕಲೆ ಒಲಿದಿದೆ ಎನ್ನುತ್ತಾರೆ. ಯಾವುದೇ ತರಬೇತಿ ಪಡೆಯದೆ ನಿರಂತರ ಪ್ರಯತ್ನದಿಂದ ತಮ್ಮ ಐದನೇ ವರ್ಷದಿಂದ ಚಿತ್ರ ಬಿಡಿಸತೊಡಗಿದವರು.
ಇವರು ವಿಷಯ ವಸ್ತುವಾಗಿ ನಿಸರ್ಗ, ಭಾವಚಿತ್ರ, ಕಾರ್ಟೂನ್ ಮತ್ತು ವಾಹನಗಳಗಳನ್ನು ಹೆಚ್ಚಾಗಿ ಚಿತ್ರಿಸುತ್ತಾರೆ.
ಪೆನ್ಸಿಲ್ ಚಿತ್ರ, ತೈಲ ವರ್ಣ, ವರ್ಲಿ ಕಲೆ, ಜಲವರ್ಣ , ಅಕ್ರಾಲಿಕ್, ಚಾರ್ಕೊಲ್ ( ಮಸಿ) ಮತ್ತು ತ್ರೀಡಿ ಚಿತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಾಗೇಯೆ ವೈಜ್ಞಾನಿಕ ಮಾದರಿಗಳನ್ನು ತಯಾರಿಸುವ ಹವ್ಯಾಸವೂ ಇದೆ ಅವರು ತಯಾರಿಸಿದ ಸಿರಿಂಜ್ ಜೆ,ಸಿ,ಬಿ ಗೆ ಪ್ರಶಸ್ತಿ ಲಭಿಸಿದೆ.
ಪೆನ್ಸಿಲ್ ಚಿತ್ರ, ತೈಲ ವರ್ಣ, ವರ್ಲಿ ಕಲೆ, ಜಲವರ್ಣ , ಅಕ್ರಾಲಿಕ್, ಚಾರ್ಕೊಲ್ ( ಮಸಿ) ಮತ್ತು ತ್ರೀಡಿ ಚಿತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಾಗೇಯೆ ವೈಜ್ಞಾನಿಕ ಮಾದರಿಗಳನ್ನು ತಯಾರಿಸುವ ಹವ್ಯಾಸವೂ ಇದೆ ಅವರು ತಯಾರಿಸಿದ ಸಿರಿಂಜ್ ಜೆ,ಸಿ,ಬಿ ಗೆ ಪ್ರಶಸ್ತಿ ಲಭಿಸಿದೆ.
ಇವರು ಬಿಡಿಸಿದ ತ್ರೀಡಿ ಚಿತ್ರಗಳನ್ನು ನೋಡಿದವರು ಅದು ನಿಜವಾದ ವಸ್ತು ಎಂದು ಮೋಸಹೊಗುತ್ತಾರೆ ಅಷ್ಟು ನೈಜವಾದ ಚಿತ್ರವನ್ನು ಇವರು ತಮ್ಮ ಕುಂಚದಲ್ಲಿ ಮೂಡಿಸುತ್ತಾರೆ.
ಕತ್ತರಿ, ಬಾಟಲ್, ಪ್ಲಾಸ್ಟಿಕ್ ನ ತಿಂಡಿ ಪೊಟ್ಟಣ ಮತ್ತು ಹಲವು ಕಾರುಗಳ ಹೊಸ ವಿನ್ಯಾಸದ ಚಿತ್ರಗಳು ವಿಶೇಷವಾಗಿದೆ.
ಸಾಧನೆ: ಇವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ನಲವತ್ತಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಕ್ವಿಜ್ ಮತ್ತು ವಿಜ್ಞಾನಮಾದರಿಗಳೂ ಇದರಲ್ಲಿ ಸೇರಿಕೊಂಡಿದೆ.
ತಿರುಪತಿಯ ರಾಷ್ರ್ಟಮಟ್ಟದ ಚಿತ್ರೋತ್ಸವಕ್ಕೆ ಅಹ್ವಾನಿತರಾಗಿದ್ದರು. ಕಾರವಾರ, ಧಾರವಾಡದ, ಹೊನ್ನಾವರದಲ್ಲಿ ನಡೆದ ಯುವಜನ ಮೇಳದಲ್ಲಿ ಸತತವಾಗಿ ಮುರೂ ವರ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
Comments
Post a Comment